ಮುಕ್ತಾಯ ಮಾಡು
    • ಬಾಗಲಕೋಟೆ ನ್ಯಾಯಾಲಯ ಸಂಕೀರ್ಣ

      ಬಾಗಲಕೋಟೆ ನ್ಯಾಯಾಲಯ ಸಂಕೀರ್ಣ

    • ಬಾಗಲಕೋಟ ಕೋರ್ಟ್ ಕಾಂಪ್ಲೆಕ್ಸ್ ಮತ್ತೊಂದು ನೋಟ

      ಬಾಗಲಕೋಟ ಕೋರ್ಟ್ ಕಾಂಪ್ಲೆಕ್ಸ್ ಮತ್ತೊಂದು ನೋಟ

    • ಬಾದಾಮಿ ಗುಹೆಗಳ ಒಳ ನೋಟ

      ಬಾದಾಮಿ ಗುಹೆಗಳ ಒಳ ನೋಟ

    • ಬಾದಾಮಿ ಬನಶಂಕರಿ ದೇವಸ್ಥಾನ

      ಬಾದಾಮಿ ಬನಶಂಕರಿ ದೇವಸ್ಥಾನ

    • ಕೂಡಲಸಂಗಮ ಬಸವೇಶ್ವರ ಐಕ್ಯ ಮಂಟಪ

      ಕೂಡಲಸಂಗಮ ಬಸವೇಶ್ವರ ಐಕ್ಯ ಮಂಟಪ

    • ಬಾದಾಮಿ ಗುಹೆಗಳು

      ಬಾದಾಮಿ ಗುಹೆಗಳು

    • ಪಟ್ಟದಕಲ್ಲು

      ಪಟ್ಟದಕಲ್ಲು

    • ಬಾದಾಮಿ ನ್ಯಾಯಾಲಯ ಸಂಕೀರ್ಣ

      ಬಾದಾಮಿ ನ್ಯಾಯಾಲಯ ಸಂಕೀರ್ಣ

    • ಬಾದಾಮಿ ನ್ಯಾಯಾಲಯ ಸಂಕೀರ್ಣ

      ಬಾದಾಮಿ ನ್ಯಾಯಾಲಯ ಸಂಕೀರ್ಣ

    • ಬನಹಟ್ಟಿ ನ್ಯಾಯಾಲಯ ಸಂಕೀರ್ಣ

      ಬನಹಟ್ಟಿ ನ್ಯಾಯಾಲಯ ಸಂಕೀರ್ಣ

    • ಬಿಳಗಿ ನ್ಯಾಯಾಲಯ ಸಂಕೀರ್ಣ

      ಬಿಳಗಿ ನ್ಯಾಯಾಲಯ ಸಂಕೀರ್ಣ

    • ಬೀಳಗಿ ನ್ಯಾಯಾಲಯ ಸಂಕೀರ್ಣ ಮತ್ತೊಂದು ನೋಟ

      ಬೀಳಗಿ ನ್ಯಾಯಾಲಯ ಸಂಕೀರ್ಣ ಮತ್ತೊಂದು ನೋಟ

    • ಹುನಗುಂದ ನ್ಯಾಯಾಲಯ ಸಂಕೀರ್ಣ

      ಹುನಗುಂದ ನ್ಯಾಯಾಲಯ ಸಂಕೀರ್ಣ

    • ಜಮಖಂಡಿ ನ್ಯಾಯಾಲಯ ಸಂಕೀರ್ಣ

      ಜಮಖಂಡಿ ನ್ಯಾಯಾಲಯ ಸಂಕೀರ್ಣ

    • ಮುಧೋಳ ನ್ಯಾಯಾಲಯ ಸಂಕೀರ್ಣ

      ಮುಧೋಳ ನ್ಯಾಯಾಲಯ ಸಂಕೀರ್ಣ

    ಇತ್ತೀಚಿನ ಸುದ್ದಿ

    ಜಿಲ್ಲಾ ನ್ಯಾಯಾಲಯದ ಬಗ್ಗೆ

    ಬಾಗಲಕೋಟೆ ಜಿಲ್ಲೆಯ ನ್ಯಾಯಾಂಗ ಆಡಳಿತದ ಸಂಕ್ಷಿಪ್ತ ಇತಿಹಾಸ

    ಬ್ರಿಟಿಷ ಆಳ್ವಿಕೆಗಿಂತ ಪೂರ್ವದಲ್ಲಿ ಅಂದರೆ 1830 ರ ಪೂರ್ವದಲ್ಲಿ ಬಿಜಾಪುರವು ಬಾಗಲಕೋಟೆಯನ್ನೊಳಗೊಂಡಂತೆ ಅನೇಕ ಭೂಭಾಗಗಳನ್ನು ಒಳಗೊಂಡಿದ್ದು ಈ ಭಾಗವು ಎಲ್ಲರಿಗೂ ಗೊತ್ತಿರುವಂತೆ ಚಾಲುಕ್ಯರ, ಹೊಯ್ಸಳರ, ವಿಜಯನಗರ, ಪೇಶ್ವೆಯರ, ನವಾಬರ ಮರಾಠರವರೆಗೂ ಅಂದರೆ ಮುಧೋಳ, ಜಮಖಂಡಿ, ತಿಕೋಟ ರಾಜ್ಯಗಳ ಘೊರ್ಪಡೆ, ಪಟವರ್ಧನರ ಆಳ್ವಿಕೆಗೆ ಒಳಪಟ್ಟಿದ್ದು ತದನಂತರ ಈ ರಾಜ್ಯಗಳು ಬ್ರಿಟಿಷರ ಅಧೀನವಾಗಿಯೇ ಉಳಿದವು.

    ಬ್ರಿಟಿಷರ ಪೂರ್ವದಲ್ಲಿ ನಮ್ಮ ನ್ಯಾಯಿಕ ವ್ಯವಸ್ಥೆಯನ್ನು 'ಅದಾಲತ್" ಎಂದು ಕರೆಯುತ್ತಿದ್ದರು. ಬ್ರಿಟಿಷರ ಅಧೀನವಾಗಿದ್ದ ಬಾಂಬೆ ಸರ್ಕಾರವು "ಬ್ರಿಟಿಷ ನ್ಯಾಯಾಂಗ ಆಡಳಿತ " ವ್ಯವಸ್ಥೆಯನ್ನು ಅಳವಡಿಸಿಕೊಂಡಿತು. ಈ ಬಗ್ಗೆ ಪ್ರಥಮವಾಗಿ " ಬಾಂಬೆ ನಿಯಂತ್ರಣ ಕಾಯಿದೆ 1827” ಅಧಿನಿಯಮವಿತ್ತು. ಈ ಅಧಿನಿಯಮದಲ್ಲಿ 'ಅದಾಲತ್‍' ಎಂಬ ಪದದ ಉಲ್ಲೇಖಗಳನ್ನು ನಾವು ನೋಡಬಹುದು. ಈ ಅದಾಲತ್ ವ್ಯವಸ್ಥೆಯು ‘ಸಿವಿಲ್ ನ್ಯಾಯಾಲಯಗಳ ಕಾಯಿದೆ’ 1869 ಜಾರಿಗೆ ಬರುವವರೆಗೂ ಮುಂದುವರೆಯಿತು.

    ಈ ಆಡಳಿತದಲ್ಲಿದ್ದ ಕೋರ್ಟಗಳ ಬಗ್ಗೆ ತಿಳಿಯಲು 1830 ರಿಂದ ಕಾಲಕಾಲಕ್ಕೆ ಬದಲಾದ ಜಿಲ್ಲಾ ಕೇಂದ್ರಗಳ ಬಗ್ಗೆಯೂ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಬ್ರಿಟಿಷ ಆಳ್ವಿಕೆ ಪ್ರಾರಂಭಗೊಂಡಾಗ ಕೃಷ್ಣಾ ನದಿಯ ಉತ್ತರಕ್ಕಿದ್ದ ಬಿಜಾಪುರ ಜಿಲ್ಲೆ ಸೋಲಾಪುರ, ಸತಾರ ಜಿಲ್ಲೆಗಳಾಗಿ ವಿಂಗಡಣೆಗೊಂಡಿತ್ತು. ಬಿಜಾಪುರ ಮತ್ತು ಅದರ ಪಶ್ಚಿಮ ಭಾಗವು ಉತ್ತರ ಮರಾಠ ಮತ್ತು ಸತಾರ ಜಿಲ್ಲೆಗಳೆಂದು ಪರಿಗಣಿಸಲ್ಪಟ್ಟಿತ್ತು. ಇನ್ನೂಳಿದ ಭಾಗಗಳಾದ ಇಂಡಿ, ಸಿಂದಗಿ, ಬಸವನ ಬಾಗೇವಾಡಿ, ಮುದ್ದೇಬಿಹಾಳ ಇವೆಲ್ಲವೂ ಸೋಲಾಪುರ ಜಿಲ್ಲೆಯಲ್ಲಿದ್ದವು. ಕೃಷ್ಣಾ ನದಿಯ ದಕ್ಷಿಣ ಭಾಗಕ್ಕಿರುವ ಬಾದಾಮಿ, ಹುನಗುಂದ, ಬೀಳಗಿ, ಬಾಗಲಕೋಟೆ ತಾಲ್ಲೂಕುಗಳು ಬೆಳಗಾವಿ ಜಿಲ್ಲೆಯಲ್ಲಿದ್ದು ನಂತರ ಧಾರವಾಡ ಜಿಲ್ಲೆಗೆ ಸೇರಿಸಲಾಯಿತು. 1864 ನೇ ಇಸವಿಯಲ್ಲಿ ಕಲಾದಗಿಯು ಜಿಲ್ಲಾ ಕೇಂದ್ರದ ರಚನೆಯಾಯಿತು. ಅಂದಿನಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಫೌಜದಾರಿ ಆಡಳಿತವು ಕಂದಾಯ ಅಧಿಕಾರಿಗಳಲ್ಲಿಯೇ ಇತ್ತು. ಆದರೆ ಸೆಷನ್ಸ ನ್ಯಾಯಾಧೀಶರು ಎಂದು ಕರೆಯಿಸಿಕೊಳ್ಳುವ ಜಿಲ್ಲಾ ನ್ಯಾಯಾಧೀಶರು ಪ್ರಥಮ ದರ್ಜೆಯ ದಂಡಾಧಿಕಾರಿಗಳ ಉಪ ವಿಭಾಗೀಯ ದಂಡಾಧಿಕಾರಿಗಳ ಜಿಲ್ಲಾ ದಂಡಾಧಿಕಾರಿಗಳ ನಿರ್ಣಯಗಳ ಮೇಲ್ಮನವಿ ಸಹಾಯಕ ನ್ಯಾಯಾಧೀಶರು ಮತ್ತು ಜಿಲ್ಲಾ ನ್ಯಾಯಾಧೀಶರು ಮೇಲ್ಮನವಿ ಪ್ರಾಧಿಕಾರವಾಗಿದ್ದ ದಿವಾಣಿ (ವ್ಯವಹಾರಿಕ) ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿದ್ದರು. ಕಂದಾಯ ಜಿಲ್ಲೆಗಳಲ್ಲಿ[...]

    ಮತ್ತಷ್ಟು ಓದು
    nvaj
    ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳು ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಎನ್.ವಿ. ಅಂಜಾರಿಯಾ
    Hon'ble Justice HPSJ
    ಆಡಳಿತಾತ್ಮಕ ನ್ಯಾಯಮೂರ್ತಿಗಳು ಗೌರವಾನ್ವಿತ ನ್ಯಾಯಮೂರ್ತಿ ಶ್ರೀ ಹೆತ್ತೂರು ಪುಟ್ಟಸ್ವಾಮಿಗೌಡ ಸಂದೇಶ್
    ಶ್ರೀ ಎನ್ ವಿ ವಿಜಯ್ ಪಿಡಿಜೆ ಬಿಜಿಕೆ
    ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಶ್ರೀ ಎನ್ ವಿ ವಿಜಯ್

    ಇಕೋರ್ಟ್ ಸೇವೆಗಳು

    ವ್ಯಾಜ್ಯಗಳ ಪಟ್ಟಿ

    ವ್ಯಾಜ್ಯಗಳ ಪಟ್ಟಿ

    ವ್ಯಾಜ್ಯಗಳ ಪಟ್ಟಿ

    ಕೇವಿಯೇಟ್ ಹುಡುಕಾಟ

    ಕೇವಿಯೇಟ್ ಹುಡುಕಾಟ

    ಕೇವಿಯೇಟ್ ಹುಡುಕಾಟ

    ಇಕೋರ್ಟ್ ಸೇವೆಗಳ ಅಪ್ಲಿಕೇಶನ್

    ಭಾರತದ ಅಧೀನ ಮತ್ತು ಹೆಚ್ಚಿನ ಹೈಕೋರ್ಟ್‌ಗಳಿಂದ ಪ್ರಕರಣದ ಮಾಹಿತಿಯನ್ನು ಒದಗಿಸುತ್ತದೆ ಮತ್ತು ನಕ್ಷೆಯಲ್ಲಿ ಕ್ಯಾಲೆಂಡರ್, ಕೇವಿಯಟ್ ಹುಡುಕಾಟ ಮತ್ತು ನ್ಯಾಯಾಲಯ ಸಂಕೀರ್ಣ ಸ್ಥಳದಂತಹ ಸೌಲಭ್ಯಗಳನ್ನು ಒದಗಿಸುತ್ತದೆ…

    ರಿಟರ್ನ್ SMS ಮೂಲಕ ನಿಮ್ಮ ಪ್ರಕರಣದ ಪ್ರಸ್ತುತ ಸ್ಥಿತಿಯನ್ನು ತಿಳಿಯಿರಿ
    ಇಕೋರ್ಟ್ 9766899899″ ಗೆ SMS ಮಾಡಿ